ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೊ ಪಾದಯಾತ್ರೆ

ನವದೆಹಲಿ,ಜ.27- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ಕೊನೆಗೊಳ್ಳಲು ಮೂರು ದಿನ ಬಾಕಿ ಇರುವಂತೆ ಇಂದು ಕಾಶ್ಮೀರ ಪ್ರವೇಶಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಂಬ ಧ್ಯೇಯದೊಂದಿಗೆ 3500 ಕಿಲೋ ಮಿಟರ್ ದೂರದ ಭಾರತ್ ಜೋಡೋ ಪಾದಯಾತ್ರೆ ಸೆಪ್ಟಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿತ್ತು. ಕಳೆದ ಗುರುವಾರ ಜಮ್ಮು ಪ್ರವೇಶಿಸಿದ ಯಾತ್ರೆ ಇಂದು ಕಾಶ್ಮೀರದ ಭನಿಹಾಲ್‍ನಿಂದ ವೆಸ್ಸು ಕೈಗಾರಿಕಾ ಪ್ರದೇಶದವರೆಗೂ ಸಂಚರಿಸಿದೆ. ಜನವರಿ 30ರಂದು ಕಾಶ್ಮೀರದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. ರಾಹುಲ್‍ಗಾಂಧಿ ಈವರೆಗೂ ದೇಶಾದ್ಯಂತ 14 ರಾಜ್ಯಗಳ […]

ದೊಡ್ಡವರನ್ನು ಬಿಟ್ಟು ಬಡವರ ಮೇಲೆ ಬಿಬಿಎಂಪಿ ಪೌರುಷ ಪ್ರದರ್ಶನ

ಬೆಂಗಳೂರು,ಅ.10- ಒತ್ತುವರಿ ವಿಚಾರದಲ್ಲಿ ಬಿಬಿಎಂಪಿಯವರ ಡಬಲ್ ಸ್ಟಾಂಡರ್ಡ್ ಮತ್ತೊಮ್ಮೆ ಬಟಬಯಲಾಗಿದೆ. ದಸರಾ ಮುಗಿದ ಬೆನ್ನಲ್ಲೆ ಬೃಹತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸುವುದಾಗಿ ಘರ್ಜಿಸಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ದೊಡ್ಡವರನ್ನು ಬಿಟ್ಟು ಸಣ್ಣಪುಟ್ಟ ಒತ್ತುವರಿದಾರರ ಮೇಲೆ ತನ್ನ ದರ್ಪ ಮುಂದುವರೆಸಿದೆ. ಬಿಬಿಎಂಪಿ ತೆರವು ಪಟ್ಟಿಯಲ್ಲಿದ್ದಂತೆ ಇಂದು 10 ಕ್ಕೂ ಹೆಚ್ಚು ಕಡೆ ಡೆಮಾಲಿಷನ್ ಮಾಡಬೇಕಿತ್ತು ಆದರೆ, ಏಕಾಏಕಿ ಡೆಮಾಲಿಷನ್ ಸ್ಥಳ ಕಡಿಮೆ ಮಾಡಲಾಗಿದೆ. ದೊಡ್ಡವರ ಕಟ್ಟಡಗಳೇ ನಾಪತ್ತೆ: ಇಂದು ಕೇವಲ ನಾಲ್ಕು ಕಡೆ ಮಾತ್ರ ಡೆಮಾಲಿಷನ್ ಕಾರ್ಯ ನಡೆಸಲು […]

ಚಿಕ್ಕನಾಯಕನಹಳ್ಳಿಯಲ್ಲಿ ರಾಹುಲ್ ಪಾದಯಾತ್ರೆಗೆ ಹರಿದು ಬಂದ ಜನಸಾಗರ

ತುಮಕೂರು,ಅ.9- ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರವ ಭಾರತ್ ಜೋಡೋ ಪಾದಯಾತ್ರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಗೆ ತಲುಪಿದೆ. ಪಾದಯಾತ್ರೆ ನೋಡಲು ಬಂದಿದ್ದ ಅಪಾರ ಜನಸಂಖ್ಯೆಯ ನಡುವೆಯೂ ಮಕ್ಕಳಾದ ಮಾನ್ವಿ ಹಾಗೂ ಅನ್ವಿಕಾ ಎಂಬ ಮಕ್ಕಳನ್ನು ಪ್ರೀತಿಯಿಂದ ಕರೆದು ರಾಹುಲ್‍ಗಾಂ ಅವರು ಫೋಟೋ ತೆಗೆಸಿಕೊಂಡು ಅವರೊಂದಿಗೆ ಹೆಜ್ಜೆ ಹಾಕಿದರು. ರಾಹುಲ್ ಗಾಂಧಿ ಅವರ ಸರಳ ಸಜ್ಜನಿಕೆಯನ್ನು ಕಂಡ ಮಕ್ಕಳ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ರಾಹುಲ್ ಪುಷ್ಪನಮನ ಸಲ್ಲಿಸಿ, ನಂತರ […]