ಸನಾತನ ಹಿಂದೂ ಧರ್ಮವೇ ಲೇಸು : ಅರ್ಚಕ ಚಂದ್ರಶೇಖರಯ್ಯ ಮನದಾಳದ ಮಾತು

ತುಮಕೂರು.ಆ.22- ಸನಾತನ ಹಿಂದೂ ಧರ್ಮವೇ ಲೇಸು. ಇಸ್ಲಾಂ ಧರ್ಮಕ್ಕೆ ಮತಾಂತಗೊಳ್ಳಬಾರದು ಎಂದು ನಿರ್ಧರಿಸಿದೆ. ಎಲ್ಲವೂ ಅಥರ್ವಾಗಿದೆ ಮನಸ್ಸಿನಲ್ಲಿ ಮೂಡಿದ್ದ ಅಂಧಕಾರ ದೂರವಾಗಿದೆ… ಇದು ಮೊನ್ನೆ ಹಿಂದೂ ಧರ್ಮಕ್ಕೆ ಮರಳಿ ದೀಕ್ಷೆ ಪಡೆದ ತುಮಕೂರು ತಾಲ್ಲೂಕು ಹಿರೇಹಳ್ಳಿ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್ ಚಂದ್ರಶೇಖರಯ್ಯ ಮಾತುಗಳು. ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಈ ಪ್ರಕಟಣೆ ನೀಡಿದ್ದರು. ಆದರೆ ತನ್ನ ನಶ್ವರ ದೇಹಕ್ಕಾಗಿ ಸನಾತನ ಹಿಂದೂ ಧರ್ಮ ತ್ಯಜಿಸಿದರೆ ಮುಕ್ತಿ ಇಲ್ಲ ಎಂಬ ಸತ್ಯ ಅರಿತು […]