ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದ ಕುಕ್ಕರ್ ಕ್ರಿಮಿ ಶಾರೀಕ್

ಮಂಗಳೂರು,ನ.24- ಪ್ರೆಜರ್ ಕುಕ್ಕರ್ ಮೂಲಕ ಬಾಂಬ್ ಸ್ಪೋಟಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಶಾರೀಕ್ ಮೊಹಮ್ಮದ್ ಹಿಂದೂ ದೇವಾಲಯಗಳನ್ನುಗ ಗುರಿಯಾಗಿಟ್ಟುಕೊಂಡು ಸ್ಪೋಟಿಸಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಮಂಗಳೂರಿನ ಪ್ರಮುಖ ಹಿಂದೂ ದೇವಾಲಯಗಳಾದ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥಸ್ವಾವಿ ಹಾಗೂ ಮಂಗಳಾದೇವಿ ದೇವಾಲಯಗಳೇ ಈತನ ಟಾರ್ಗೆಟ್ ಆಗಿತ್ತು ಎಂದು ಎನ್‍ಐಎ ಮೂಲಗಳು ತಿಳಿಸಿವೆ. ಲಕ್ಷದೀಪೋತ್ಸವ ಸಂದರ್ಭದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರೀಕ್ ಮೊಹಮ್ಮದ್ ಹೊಂಚು ಹಾಕಿದ್ದ. ಜೊತೆಗೆ ಮಂಗಳೂರಿನ ಪಡಿಲು ಬಳಿ […]

ತುಂಬಾ ಭಯಾನಕವಾಗಿದೆ ಕುಕ್ಕರ್ ಕಿರಾತಕ ಶಾರೀಕ್ ಹಿನ್ನೆಲೆ

ಮಂಗಳೂರು,ನ.21- ಮಂಗಳೂರಿನ ಕಂಕನಾಡಿ ಚಲಿಸುತ್ತಿದ್ದ ಆಟೋದಲ್ಲಿ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದು, ಈ ಹಿಂದೆ ತಲೆಮರೆಸಿ ಕೊಂಡಿದ್ದ ಶಂಕಿತ ಉಗ್ರ ಶಾರೀಕ್ ಮೊಹಮ್ಮದ್ ಎಂಬುದು ದೃಢಪಟ್ಟಿದೆ. ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ.ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸೊಂಡೆಕೊಪ್ಪ ಗ್ರಾಮದ ನಿವಾಸಿಯಾದ ಈತ ಕೆಲ ತಿಂಗಳ ಹಿಂದೆ ಪೊಲೀಸರ ಬಂಧನದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಮಂಗಳೂರಿನ ಜನನಿಬಿಡ ಪ್ರದೇಶ, ವಿಮಾನನಿಲ್ದಾಣ, ಮಾರುಕಟ್ಟೆ ಹಾಗೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಸ್ಪೋಟಿಸಲು ಸಂಚು ರೂಪಿಸಿದವನೇ ಈತ […]

ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!

ತಿರುವನಂತಪುರ.ಸೆ.19- ಅದೃಷ್ಠ ಒಲಿದರೆ ಕುಚೇಲನು ಕ್ಷಣ ಮಾತ್ರದಲ್ಲೇ ಕುಬೇರನಾಗುತ್ತಾನೆ ಎಂಬ ಮಾತಿನಂತೆ ಎಲ್ಲರೂ ನಿಬ್ಬೆರಗಾಗುವಂತೆ ಇಲ್ಲಿನ ಆಟೋ ಚಾಲಕನೊಬ್ಬನಿಗೆ 25 ಕೋಟಿ ರೂ ಲಾಟರಿ ಹೊಡೆದಿದೆ. ಶ್ರೀವರಾಹಂ ಮೂಲದ ವೃತ್ತಿಯಲ್ಲಿ ಬಾಣಸಿಗನಾದ ಅನೂಪ್‍ಗೆ ಅದೃಷ್ಠ ಒಲಿದು ಬಂದಿದ್ದು ಈಗ ಆತನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೆಲ ದಿನದ ಹಿಂದೆ ಮಲೇಷಿಯಾಕ್ಕೆ ಹೋಗಿ ಬಾಣಸಿಗನಾಗಿ ಕೆಲಸ ಮಾಡಲು ಬ್ಯಾಂಕ್‍ಯೊಂದರಲ್ಲಿ 3 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದ ಅನೂಪ್‍ಗೆ ಭಾನುವಾರ ಡ್ರಾ ಆದ ಕೇರಳದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 […]