ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ RSS ಮತ್ತಷ್ಟು ಸಕ್ರಿಯ

ಬೆಂಗಳೂರು, ಮಾ.17- ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ತನ್ನ ಚಟುವಟಿಕೆಯನ್ನು ತೀವ್ರಗೊಳಿಸಿದೆ. ಇದು ರಾಜ್ಯದಲ್ಲಿ ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಒಳಗೊಂಡಿದೆ. ವಿಶೇಷವಾಗಿ ಹಿಂದುತ್ವ ಶಕ್ತಿಗಳ ಬಲವರ್ಧನೆ ಇರುವ ಪ್ರದೇಶಗಳಲ್ಲಿ ಜೊತೆಗೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಕಾಯ್ದುಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್‍ಎಸ್‍ಎಸ್‍ಗೆ ಕರ್ನಾಟಕ ದಕ್ಷಿಣದ ಸಾಂಸ್ಥಿಕ ವಲಯ ಎಂದು ಕರೆಯುವ ರಾಜ್ಯದ ದಕ್ಷಿಣ ಭಾಗವಾಗಿದೆ. ಇಲ್ಲಿ 355ಕ್ಕೂ ಹೆಚ್ಚು ಸಮರ್ಪಿತ ವಿಸ್ತಾರಕ್‍ಗಳು ಸಂಪರ್ಕ ಮತ್ತು ವಿಸ್ತರಣೆ ಕಾರ್ಯಕ್ರಮವನ್ನು […]

ತಮಿಳುನಾಡಿನಲ್ಲಿ ನಾಳೆ ನಡೆಯಬೇಕಿದ್ದ RSS ಪಥಸಂಚಲನ ಮುಂದೂಡಿಕೆ

ಚೆನ್ನೈ,ನ.5- ಹೈಕೋರ್ಟ್‍ನಿಂದ ವಿಸಲಾದ ಹಲವು ರೀತಿಯ ಷರತ್ತುಗಳ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪಥ ಸಂಚಲನವನ್ನು ಕೈಬಿಟ್ಟಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಿಳಿಸಿದೆ.ಮದ್ರಾಸ್ ಹೈಕೋರ್ಟ್ ಆರ್‍ಎಸ್‍ಎಸ್ ಪಥ ಸಂಚಲನ ಕುರಿತು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ನಿನ್ನೆ ತೀರ್ಪು ನೀಡಿದೆ. ಪಥಸಂಚಲನ ಒಳಾಂಗಣ ಕ್ರೀಡಾಂಗಣದಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಇದು ಸ್ವೀಕಾರ್ಹವಲ್ಲ. ಹೀಗಾಗಿ ನಾವು ಪಥಸಂಚಲನವನ್ನು ಕೈಬಿಟ್ಟಿದ್ದೇವೆ ಎಂದು ಆರ್‍ಎಸ್‍ಎಸ್ ದಕ್ಷಿಣ ವಲಯ ಪ್ರಮುಖರಾದ ಆರ್.ವಾಣಿರಾಜನ್ ತಿಳಿಸಿದ್ದಾರೆ. ಕೇರಳ, ಪಶ್ಚಿಮ […]