ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಭಾರತ ವಿರೋಧ

ವಿಶ್ವಸಂಸ್ಥೆ,ಡಿ.10- ನಿರ್ಬಂಧಗಳ ಹೊರತಾಗ ಮಾನವೀಯ ನೆರವು ನೀಡುವ ಪ್ರಯತ್ನಗಳನ್ನು ಪುಷ್ಟೀಕರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯವನ್ನು ವಿರೋಧಿಸಿ ಭಾರತ ಮತದಾನದಲ್ಲಿ ತಟಸ್ಥವಾಗಿ ಉಳಿದಿದೆ.ಅಮೆರಿಕ ಮತ್ತು ಇಸ್ರೇಲ್ ದೇಶಗಳಿಂದ ಮಂಡನೆಯಾದ ನಿರ್ಣಯ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸಲಾಗಿದೆ. 15 ಸದಸ್ಯ ರಾಷ್ಟ್ರಗಳ 14 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಭಾರತ ತಟಸ್ಥವಾಗಿ ಉಳಿದಿದೆ.ಆದರೆ ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಕಾಂಬೋಜ್ ಅವರು ಮಾನವೀಯ ನೆರವನ್ನು ದುರುಪಯೋಗಪಡಿಸಿ ಕೊಂಡು ಉಗ್ರ ಸಂಘಟನೆಗಳು ಬಲಿಷ್ಠ ಗೊಳ್ಳುತ್ತವೆ […]
ನಮ್ಮ ಕ್ಲಿನಿಕ್ ಯೋಜನೆಗೆ 103 ಕೋಟಿ ರೂ. ಮಂಜೂರು
ಬೆಂಗಳೂರು,ಸೆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಮ್ಮ ಕ್ಲಿನಿಕ್ಗೆ 103 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾಂಗ್ರೆಸ್ ಟ್ವೀಟ್ಗಳಿಗೆ ಎದುರೇಟು ನೀಡಿರುವ ಸುಧಾಕರ್, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ನ ಪ್ರಣೀತ ಸುಳ್ಳುಗಳೇ ಸದ್ದು ಮಾಡುತ್ತವೆ. ಆದರೆ ಸತ್ಯದ ಸಮಾಧಿ ಮಾಡುವ ಪ್ರಯತ್ನ ಬೇಡ. ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಛಾಟಿ ಬೀಸಿದ್ದಾರೆ. ಅಲ್ಪ ವಿದ್ಯಾ ಮಹಾಗರ್ವಿ ಎಂಬ ಮಾತು ಕಾಂಗ್ರೆಸ್ಗೆ ಹೇಳಿ ಮಾಡಿಸಿದಂತಿದೆ. ಸತ್ಯ […]