ಚಿನ್ನ ಕರಗಿಸುವ ಅಂಗಡಿ ಮೇಲೆ ದಾಳಿ : 36 ಕೆಜಿ ಚಿನ್ನ, 20 ಲಕ್ಷ ನಗದು ವಶ

ಮುಂಬೈ,ಜ.25- ಮುಂಬೈನ ಝವೇರಿ ಬಜಾರ್ನಲ್ಲಿರುವ ಚಿನ್ನದ ಅಂಗಡಿಯೊಂದರ ಮೇಲೆ ಕಂದಾಯ ಗುಪ್ತಚರ ವಿಭಾಗದ ನಿರ್ದೇಶಕರ (ಡಿಆರ್ಐ) ತಂಡ ದಾಳಿ ನಡೆಸಿ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ದೊಡ್ಡ ದಂಧೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಝವೇರಿ ಬಜಾರ್ನ ಅಂಗಡಿಯೊಂದರಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಕರಗಿಸುವ ಕೆಲಸ ನಡೆಯುತ್ತಿತ್ತು. ರ್ನಿಧಿಷ್ಟ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಆರ್ಐ ತಂಡ, 36 ಕೆಜಿ ಚಿನ್ನ ಮತ್ತು 20 ಲಕ್ಷ ರೂ. ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ. 27ರಂದು ಹುಬ್ಬಳ್ಳಿಗೆ ಅಮಿತ್ ಷಾ ಆಗಮನ, ನಾಯಕರಿಗೆ ಹೊಸ […]
ಸರ್ಕಾರಿ ಅಧಿಕಾರಿ ಬಳಿ ಕ್ರಿಪ್ಟೋ ಕರೆನ್ಸಿ ಪತ್ತೆ

ಭುವನೇಶ್ವರ್, ಅ.29- ಒಡಿಸ್ಸಾ ಸರ್ಕಾರದ ಅಧಿಕಾರಿಯ ಬಳಿ 1.75 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಪತ್ತೆಯಾಗಿದ್ದು, ಕೋಟ್ಯಂತರ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕಿವೆ. ಸೋಮವಾರ ನಿವೃತ್ತರಾಗಬೇಕಿದ್ದ ಹೆಚ್ಚುವರಿ ಮುಖ್ಯ ಅಭಿಯಂತರರ ಮನೆ ಹಾಗೂ ಕಚೇರಿಯ ಮೇಲೆ ಜಾಗೃತದಳದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ಶನಿವಾರದವರೆಗೂ ಮುಂದುವರೆದಿದೆ. ಭ್ರಷ್ಟಚಾರದ ಆರೋಪಕ್ಕೆ ಸಂಬಂಧ ಪಟ್ಟಂತೆ ದಾಳಿ ನಡೆದಿತ್ತು. ಈ ವೇಳೆ ಅಧಿಕಾರಿಯ ಕುಟುಂಬದ ಸದಸ್ಯರು ಸಾಕ್ಷ್ಯ ನಾಶ ಮಾಡುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮನೆ […]