ಶೆಲ್ಡನ್ ಜಾಕ್ಸನ್- ಅರ್ಪಿತ್ ಸ್ಪೋಟಕ ಆಟ: ಕರ್ನಾಟಕಕ್ಕೆ ಆಘಾತ

ಬೆಂಗಳೂರು, ಫೆ. 10- ಸೌರಾಷ್ಟ್ರ ಹಾಗೂ ಕರ್ನಾಟಕ ನಡುವೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಹಿನ್ನಡೆ ಆಘಾತ ಅನುಭವಿಸುವ ಭೀತಿಯಲ್ಲಿ ಮಯಾಂಕ್ ಅಗರ್ವಾಲ್ ಪಡೆ ಸಿಲುಕಿದೆ. ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 76 ರನ್ ಕಳೆದುಕೊಂಡು ಇನ್ನಿಂಗ್ಸ್ ಭೀತಿಗೆ ಸಿಲುಕಿದ ಸೌರಾಷ್ಟ್ರ ತಂಡವು ಇಂದು ಆರಂಭದಲ್ಲೇ ವಿಶ್ವರಾಜ್ ಜಡೇಜಾ (22 ರನ್, 4 ಬೌಂಡರಿ) ಅವರ ವಿಕೆಟ್ ಕಬಳಿಸುವ ಮೂಲಕ ವಿದ್ವತ್ ಕಾವೇರಪ್ಪ ಮುನ್ನಡೆ ತಂದುಕೊಟ್ಟರು. ಶೆಲ್ಡನ್ ಜಾಕ್ಸನ್ ಶತಕ:ವಿಶ್ವರಾಜ್ […]
ರಣಜಿ : ಮಯಾಂಕ್ ದ್ವಿಶತಕ

ಬೆಂಗಳೂರು, ಫೆ. 9- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ನಾಯಕ ಮಯಾಂಕ್ ಅಗರ್ವಾಲ್ (214) ರ ಆಕರ್ಷಕ ದ್ವಿಶತಕದ ನೆರವಿನಿಂದ ಸೌರಾಷ್ಟರ ವಿರುದ್ಧ ನಡೆಯುತ್ತಿರುವ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಹಾಕಿದೆ. ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 229ಕ್ಕೆ 5 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಕರ್ನಾಟಕ ತಂಡ, 3ನೇ ದಿನದ ಅರಂಭದಲ್ಲೇ ಶ್ರೀನಿವಾಸ್ ಶರತ್(66 ರನ್, 4 ಬೌಂಡರಿ) ವಿಕೆಟ್ ಕಳೆದುಕೊಂಡು ಹಿನ್ನೆಡೆ […]