ಶ್ರೀಲಂಕಾದ ಕರುಣ ತಿಲಕರಿಗೆ ಬೂಕರ್ ಪ್ರಶಸ್ತಿ

ಲಂಡನ್.ಅ.18- ಶ್ರೀಲಂಕಾದ ಲೇಖಕ ಶೆಹನ್ ಕರುಣ ತಿಲಕ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಂದಿದೆ. ಛಾಯಾಗ್ರಾಹಕ ಯುದ್ಧದ ಚಿತ್ರಗಳನ್ನು ತೆಗೆದು ಸಾವನ್ನಪ್ಪಿದ ನಡುವಿನ ಕ ಥೆ ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ ಮೀಡಾ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. 2019ರ ನಂತರ ಇದೇ ಮೊದಲ ಬಾರಿಗೆ ನೇರವಾಗಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ 50,000 ಪೌಂಡ್ ಬಹುಮಾನ ಸಿಕ್ಕಿದೆ. 1990ರ ದಶಕದ ಕಥಾ ಹಂದರವನ್ನು ಈ ಕಾದಂಬರಿ ಒಳಗೊಂಡಿದೆ. ಈ ಕಥನದ […]