ದಿಢೀರ್ ಪ್ರವಾಹದಲ್ಲಿ ಕೊಚ್ಚಿ ಹೋದ 14 ಕಾರುಗಳು..!

ಖರ್ಗೋನ್,ಆ.8- ಪಿಕ್‍ನಿಕ್ ಮೂಡ್‍ನಲ್ಲಿದ್ದ 50 ಪ್ರವಾಸಿಗರು ದಿಢೀರ್ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಎತ್ತರ ಪ್ರದೇಶಗಳಿಗೆ ಓಡಿ ಹೋಗಿದ್ದು, 14 ಕಾರುಗಳು ರಭಸವಾಗಿ ಹರಿದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಂದೋರ್ ಜಿಲ್ಲೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರವಾಸಿಗರು ಖರ್ಗೋನ್ ಅರಣ್ಯ ಪ್ರದೇಶದ ಬಲ್ವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ತಾಣಕ್ಕೆ ಭೇಟಿ ನೀಡಿದ್ದರು. ಭಾರೀ ಮಳೆಯಿಂದಾಗಿ ಕಟ್ಕೋಟ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಕೆಳ ಭಾಗದ ನೀರಿನ […]

ಸಮುದ್ರದ ಅಲೆ ಅಪ್ಪಳಿಸಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಬಲಿ..!

ಒಮನ್, ಜು.15- ರಜಾ ದಿನದ ಪ್ರವಾಸಕ್ಕಾಗಿ ಒಮನ್‍ಗೆ ತೆರಳಿ ಸಮುದ್ರದ ಬಂಡೆಗಲ್ಲುಗಳ ದಡದಲ್ಲಿ ಆಡುವಾಗ ಬೃಹತ್ ಅಲೆ ಅಪ್ಪಳಿಸಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಈ ಕುಟುಂಬವು ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದು, ಒಮನ್‍ಗೆ ಪ್ರವಾಸಕ್ಕೆ ತೆರಳಿದ್ದಾಗ ಈ ಭೀಕರ ದುರ್ಘಟನೆ ನಡೆದಿದೆ. ಶಶಿಕಾಂತ್ ಮ್ಹಾಮನೆ (42) ಅವರು ತಮ್ಮ ಪತ್ನಿ ಮತ್ತು ಮಕ್ಕಳಾದ ಶೃತಿ (9), ಶ್ರೇಯಸ್ (6) ಜತೆ ಸಲಾಹ್ ಅಲ- ಮುಘಸೈಲ್ ಕರಾವಳಿಯಲ್ಲಿ ಪ್ರವಾಸ ಕೈಗೊಂಡಿದ್ದರು. […]