ರಾತ್ರೋ ರಾತ್ರಿ ನಂ.1 ತಂಡ ಕಟ್ಟಲಾಗಲ್ಲ : ಸಚಿನ್

ಮುಂಬೈ, ನ. 13- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್‍ಗಳಿಂದ ದಯನೀಯ ಸೋಲು ಕಂಡು 15 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದರಿಂದ ಅನೇಕ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಸೋಲಿನ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಹಾಗೂ ಭಾರತ ನಡುವೆ ಸೆಮಿಫೈನಲ್ ನಡೆದ ಅಡಿಲೇಡ್ ಮೈದಾನದ ಬೌಂಡರಿಗಳು ತುಂಬಾ ಚಿಕ್ಕದಾಗಿದ್ದು, ಈ ಮೈದಾನದಲ್ಲಿ […]

ಶೆಹಾನ್ ಶಾ ಆಫ್ರಿದಿ ಮಾರಕ ದಾಳಿಗೆ ಮಣಿದ ಬಾಂಗ್ಲಾ, ಸೂಪರ್ 4 ಹಂತಕ್ಕೆ ಪಾಕ್

ಅಡಿಲೇಡ್ ನ. 6- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್‍ನ ನಿರ್ಣಾಯಕ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಶೆಹಾನ್ ಶಾ ಆಫ್ರಿದಿ (22/4 ವಿಕೆಟ್)ರ ಮಾರಕ ಬೌಲಿಂಗ್ ಫಲವಾಗಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‍ಗಳ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ತಲುಪಿದೆ. ಸೂಪರ್ 12ರ ಹಂತದಲ್ಲಿ ಸಾಂಪ್ರದಾಯಿಕ ವೈರಿ ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ ನಂತರ ಬಲಿಷ್ಠ ದಕ್ಷಿಣ ಆಫ್ರಿಕಾ, ನೆದರ್‍ಲ್ಯಾಂಡ್, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೂಪರ್ […]