ಹಿರಿಯರ T-20 ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ : ಶೆಫಾಲಿ

ನವದೆಹಲಿ, ಜ. 30- ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಗೆದ್ದಿರುವುದು ನನಗೆ ಸಂತಸವಾಗಿಲ್ಲ, ಬದಲಿಗೆ ಹಿರಿಯರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಜಯಿಸಿದಾಗ ನಿಜವಾದ ಆನಂದವಾಗುತ್ತದೆ, ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವುದೇ ನನ್ನ ಮುಂದಿನ ಗುರಿ ಎಂದು ಭಾರತ ತಂಡದ ಅಂಡರ್ 19 ತಂಡದ ನಾಯಕಿ ಶೆಫಾಲಿ ವರ್ಮಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೆಫಾಲಿ ವರ್ಮಾ, ಕಳೆದ ಶನಿವಾರ ನನಗೆ 19 ವರ್ಷಗಳು ತುಂಬಿದ್ದು, ಫೆಬ್ರವರಿ 10 ರಿಂದ 26ರವರೆಗೆ ದಕ್ಷಿಣ […]
ಚುಟುಕು ವಿಶ್ವಕಪ್ನಲ್ಲಿ ಶಮಿ, ಸಿರಾಜ್, ಠಾಕೂರ್ಗೆ ಅವಕಾಶ

ನವದೆಹಲಿ, ಅ.12- ಕಾಂಗರೂ ನಾಡಿನಲ್ಲಿ ನಡೆಯಲಿರುವ 8ನೆ ಚುಟುಕು ವಿಶ್ವಕಪ್ಗೆ ದಿನಗಣನೆ ಶುರುವಾಗಿರುವಾಗಲೇ ಭಾರತದ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು, ಅವರು ಇನ್ನೂ ಸಂಪೂರ್ಣವಾಗಿ ಫಿಟ್ನೆಸ್ಗೊಳ್ಳದ ಕಾರಣ ವಿಶ್ವಕಪ್ನಿಂದಲೂ ಹೊರ ನಡೆದಿದ್ದಾರೆ. ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಎಂದು ಗುರುತಿಸಿಕೊಂಡಿದ್ದ ನೆಟ್ ಬೌಲರ್ ದೀಪಕ್ ಚಹರ್ ಕೂಡ ಗಾಯಗೊಂಡು ದಕ್ಷಿಣ ಆಫ್ರಿಕಾ ಸರಣಿಯಿಂದ […]
ಚುಟುಕು ಸರಣಿ: ಮೊಹಾಲಿಗೆ ಬಂದಿಳಿದ ರೋಹಿತ್ ಪಡೆ
ಮೊಹಾಲಿ, ಸೆ. 18- ಚುಟುಕು ವಿಶ್ವಕಪ್ನ ತಯಾರಿಯಲ್ಲಿರುವ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡವು ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡುವ ಸಲುವಾಗಿ ಇಂದು ಮೊಹಾಲಿಯ ವಿಮಾನ ನಿಲ್ದಾಣಕ್ಕೆ ಇಂದು ಬಂದು ಇಳಿದಿದೆ. ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಚುಟುಕು ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿಯು ಮಹತ್ವ ಪಡೆದುಕೊಂಡಿದೆ. ಸೆಪ್ಟೆಂಬರ್ 23 ರಂದು ನಾಗ್ಪುರ ಹಾಗೂ […]