ಬಿಜೆಪಿಗೆ ಟಿಎಂಸಿಯೇ ಪರ್ಯಾಯ : ರಾಹುಲ್ಗೆ ತಿರುಗೇಟು ನೀಡಿದ ಸಂಸದೆ

ಶಿಲ್ಲಾಂಗ್ ,ಫೆ.24- ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ರಾಹುಲ್ಗಾಂಧಿ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿಗೆ ರಾಷ್ಟ್ರೀಯ ಪರ್ಯಾಯ ಪಕ್ಷವೇ ಟಿಎಂಸಿ ಎಂದು ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವು ಬಿಜೆಪಿ ಗೆಲುವಿಗೆ ‘ಸಹಾಯ’ ಮಾಡಲು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಸುತ್ತಿದೆ ಎಂಬ ರಾಹುಲ್ ಗಾಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತೃಣಮೂಲ ಸಂಸದರು ಈ ಹೇಳಿಕೆ ನೀಡಿದ್ದಾರೆ. ಉತ್ತರ ಶಿಲ್ಲಾಂಗ್ ನ ತೃಣಮೂಲ ಅಭ್ಯರ್ಥಿ ಎಲ್ಗಿವಾ ಗ್ವಿನೆತ್ […]
ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಟಿಎಂಸಿ ಸಂಸದೆ

ನವದೆಹಲಿ,ಡಿ.17- ದೀಪಿಕಾ ಪಡುಕೋಣೆ ಅವರನ್ನು ಟೀಕಿಸುತ್ತಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರುತ್ ಜಹಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ತೊಟ್ಟು ನೃತ್ಯ ಮಾಡಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿರುವ ನುಸ್ರುತ್ ಬಿಜೆಪಿಯವರ ಕಣ್ಣಿಗೆ ಎಲ್ಲವೂ ಕಾಮಾಲೆಯಂತೆ ಕಾಣುತ್ತಿರುವುದು ವಿಷಾಧನಿಯ ಎಂದಿದ್ದಾರೆ. ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ. ಹೆಂಗಸರು ಹಿಜಾಬ್ ಧರಿಸುವುದರಲ್ಲಿ ಅವರಿಗೆ ಸಮಸ್ಯೆ ಇದೆ. ಮಹಿಳೆಯರು ಬಿಕಿನಿ ತೊಟ್ಟರೆ […]
ಮಮತಾ ನಾಡಿನಲ್ಲಿ ಮತ್ತೆ ಖೇಲ್ ಹೊಬೆ ಸದ್ದು

ಕೊಲ್ಕತ್ತಾ,ಡಿ.3- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಮತ್ತೆ ಜಿದ್ದಾಜಿದ್ದಿನ ರಾಜಕೀಯ ಸಂಘರ್ಷಗಳು ನಡೆಯುವ ಲಕ್ಷಣಗಳು ಗೋಚರವಾಗಿದ್ದು, ಖೇಲ್ ಹೊಬೆ (ಆಟ ಮುಂದುವರೆಯಲಿದೆ) ಘೋಷಣೆಯನ್ನು ಬಿಜೆಪಿ, ಟಿಎಂಸಿಗೆ ತಿರುಗೇಟು ನೀಡಲು ಬಳಸಲು ಮುಂದಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಂತ್ ಮಜುಂದಾರ್, 2024ರ ಲೋಕಸಭೆಯ ಜೊತೆಗೆ ಇಲ್ಲಿನ ವಿಧಾನಸಭೆಗೂ ಚುನಾವಣೆ ನಡೆದರೆ ಆಶ್ಚರ್ಯವಿಲ್ಲ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಬಿಜೆಪಿ ಅಹಿಂಸಾ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಅದರ ಅರ್ಥ, ನಮ್ಮನ್ನು ತಳ್ಳಲು […]