200 ವರ್ಷ ಹಳೆಯ ಬುದ್ದನ ವಿಗ್ರಹ ವಿದೇಶಕ್ಕೆ ರಫ್ತು ಮಾಡಲೆತ್ನಿಸಿದ ಐವರ ಬಂಧನ

ಬೆಂಗಳೂರು,ಡಿ.18- ಸುಮಾರು 200 ವರ್ಷಗಳ ಪ್ರಾಚೀನ ಬುದ್ದನ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ್ದ ತೆಲಂಗಾಣ ಮೂಲದ ಆರೋಪಿ ಸೇರಿದಂತೆ ಐವರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಸಿದ್ದಾರೆ. ಹೈದರಾಬಾದ್‍ನ ಕೋಂಪಲ್ಲಿ ನಿವಾಸಿ ಪಂಚಮರ್ತಿ ರಘುರಾಮ ಚೌಧರಿ ಅಲಿಯಾಸ್ ಪಿ.ರಘು(45), ಬೆಂಗಳೂರಿನ ಹೊರಮಾವು ಫ್ಲೋರೊ ಅಪಾರ್ಟ್‍ಮೆಂಟ್ ನಿವಾಸಿ ಉದಯ್‍ಕುಮಾರ್(37), ವಿವೇಕನಗರದ ಫ್ರೆಡ್ಡಿ ಡಿಸೋಜ(44), ಹೆಣ್ಣೂರು ಬಂಡೆ, ಮಂತ್ರಿ ಆಸ್ಟ್ರಾ ಅಪಾರ್ಟ್‍ಮೆಂಟ್‍ನ ಶರಣ್ ನಾಯರ್ ಹಾಗೂ ಕೊತ್ತನೂರಿನ ಮಂತ್ರಿ ವೆಬ್‍ಸಿಟಿಯ ಪ್ರಸನ್ನ.ಎಂ.ಕೆ ಬಂತ ಆರೋಪಿಗಳು. ಬಂತ ಆರೋಪಿಗಳ ಪೈಕಿ ರಘುರಾಮನಿಗೆ […]