ತಮಿಳುನಾಡು ಬಿಎಸ್‌‍ಪಿ ಮುಖ್ಯಸ್ಥನ ಹತ್ಯೆಯ ಆರೋಪಿ ಪೊಲೀಸರ ಎನ್‌ಕೌಂಟರ್‌ಗೆ ಬಲಿ

ಚೆನ್ನೈ,ಜು.14- ತಮಿಳುನಾಡು ಬಿಎಸ್‌‍ಪಿ ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್‌ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ನಿನ್ನೆ ಸಂಜೆ ಚೆನ್ನೈನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಬಂಧಿತ ಆರೋಪಿ ತಿರುವೆಂಗಡಮ್‌ ಅವರನ್ನು ಅರ್ಮ್‌ಸ್ಟ್ರಾಂಗ್‌ ಹತ್ಯೆಗೆ ಬಳಸಿದ್ದ ಶಸಾ್ತ್ರಸ್ತ್ರ ವಶಪಡಿಸಿಕೊಳ್ಳಲು ಕರೆದೊಯ್ದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಕೆ ಆರ್ಮ್‌ಸ್ಟ್ರಾಂಗ್‌ ಅವರನ್ನು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿರುವ ಅವರ ಮನೆಯ ಸಮೀಪ ಆರು ಮಂದಿ ಬೈಕ್‌ನಲ್ಲಿ ಬಂದವರು ಕೊಂದಿದ್ದರು.ಆರ್ಮ್‌ಸ್ಟ್ರಾಂಗ್‌ … Continue reading ತಮಿಳುನಾಡು ಬಿಎಸ್‌‍ಪಿ ಮುಖ್ಯಸ್ಥನ ಹತ್ಯೆಯ ಆರೋಪಿ ಪೊಲೀಸರ ಎನ್‌ಕೌಂಟರ್‌ಗೆ ಬಲಿ