ವಂಶಪಾರಂಪರ್ಯ ರಾಜಕಾರಣದಿಂದ ಡಿಎಂಕೆಯಲ್ಲಿ ಭುಗಿಲೆದ್ದ ಅಸಮಾಧಾನ

ಚೆನ್ನೈ,ಸೆ.30- ತಮಿಳುನಾಡಿನಲ್ಲಿ ವಂಶ ಪಾರಂಪರ್ಯ ರಾಜಕಾರಣ ಮತ್ತೆ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಕರುಣಾ ನಿಧಿ ಅವರ ಪುತ್ರ ಸ್ಟಾಲಿನ್‌ ಸದ್ಯ ಮುಖ್ಯಮಂತ್ರಿಯಾಗಿದ್ದು, ಇದೀಗ ಅವರ ಪುತ್ರ ಉದಯನಿಧಿ ಅವರಿಗೆ ಡಿಸಿಎಂ ಪಟ್ಟ ಕಟ್ಟುವ ಮೂಲಕ ತಮ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ. 2021 ರಲ್ಲಿ ಸುರಕ್ಷಿತ ಚೆಪಾಕ್‌ ಸ್ಥಾನವನ್ನು ಗೆದ್ದ ಕೆಲವೇ ತಿಂಗಳುಗಳ ನಂತರ ಮೊದಲ ಬಾರಿಗೆ ಶಾಸಕ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರ ಮಗ ಉದಯನಿಧಿ ಸ್ಟಾಲಿನ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಡಿಎಂಕೆ … Continue reading ವಂಶಪಾರಂಪರ್ಯ ರಾಜಕಾರಣದಿಂದ ಡಿಎಂಕೆಯಲ್ಲಿ ಭುಗಿಲೆದ್ದ ಅಸಮಾಧಾನ