ತೆಲಂಗಾಣದ ಸರ್ಕಾರ ಚುನಾವಣಾ ಖರ್ಚಿಗೆ “ರಾಹುಲ್‌ ರೇವಂತ್‌ ತೆರಿಗೆ’ ಸಂಗ್ರಹಿಸುತ್ತಿದೆ ; ಅಮಿತ್‌ ಶಾ

ಹೈದರಾಬಾದ್‌, ಮೇ.6- ತೆಲಂಗಾಣದ ಕಾಂಗ್ರೆಸ್‌‍ ಸರ್ಕಾರವು ದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಹಣ ನೀಡಲು ರಾಹುಲ್‌ ರೇವಂತ್‌ ತೆರಿಗೆ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಗಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಸಿಕಂದರಾಬಾದ್‌ನಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ತೆಲಂಗಾಣವನ್ನು ಕಾಂಗ್ರೆಸ್‌‍ನ ಎಟಿಎಂ ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು. ತೆಲಂಗಾಣದ ಜನರು ಆರ್‌ಆರ್‌ ತೆರಿಗೆಯಲ್ಲಿ ತಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಗಹ ಸಚಿವ ಶಾ ಹೇಳಿದ್ದಾರೆ. ನಮ ಇಬ್ಬರು ಅಭ್ಯರ್ಥಿಗಳನ್ನು … Continue reading ತೆಲಂಗಾಣದ ಸರ್ಕಾರ ಚುನಾವಣಾ ಖರ್ಚಿಗೆ “ರಾಹುಲ್‌ ರೇವಂತ್‌ ತೆರಿಗೆ’ ಸಂಗ್ರಹಿಸುತ್ತಿದೆ ; ಅಮಿತ್‌ ಶಾ