ಬೆಂಗಳೂರಲ್ಲಿ ಒಂದೇ ದಿನ ಮೂರು ಮರ್ಡರ್..!

ಬೆಂಗಳೂರು, ಜೂ.24- ಸಿಲಿಕಾನ್ ಸಿಟಿಯಲ್ಲಿ ನಡೆದ ಮೂರು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ. ಗಂಗಮನ ಗುಡಿ:ರಾಡ್ನಿಂದ ಹೊಡೆದು ಮಂಜುನಾಥ (17) ಎಂಬಾತನನ್ನು ಕೊಲೆ ಮಾಡಿರುವ ಘಟನೆ ಗಂಗಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥನಿಗೆ ತಂದೆ-ತಾಯಿ ಇಲ್ಲ. ಹಾಗಾಗಿ ಅಬ್ಬಿಗೆರೆಯ ಚಿಕ್ಕಪ್ಪ, ಚಿಕ್ಕಮನ ಜೊತೆ ವಾಸವಾಗಿದ್ದನು. ಚಿಕ್ಕಪ್ಪ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಎಸ್ಎಸ್ಎಲ್ಸಿ ಓದಿದ್ದ ಈತ ಆಗಾಗ ಅವರ ಜೊತೆ ಕೆಲಸಕ್ಕೆ ಹೋಗುತ್ತಿದ್ದನು. ಶನಿವಾರ ರಾತ್ರಿ ಮದ್ಯ ಸೇವಿಸಿ ಮಂಜುನಾಥ ಮನೆಗೆ ಬಂದಾಗ ಚಿಕ್ಕಪ್ಪ … Continue reading ಬೆಂಗಳೂರಲ್ಲಿ ಒಂದೇ ದಿನ ಮೂರು ಮರ್ಡರ್..!