ಲಡ್ಡು ವಿವಾದ : ತಿರುಪತಿ ದೇವಸ್ಥಾನ ಶುದ್ದೀಕರಿಸಿ ಮಹಾಶಾಂತಿಯಾಗ ನಡೆಸಲು ಟಿಟಿಡಿ ನಿರ್ಧಾರ

ಬೆಂಗಳೂರು,ಸೆ.22- ತಿರುಪತಿ ಪ್ರಸಾದದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಮೂರು ದಿನಗಳ ಕಾಲ ಮಹಾಶಾಂತಿಯಾಗ ನಡೆಸಲು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ(ಟಿಟಿಡಿ) ನಿರ್ಧರಿಸಿದೆ. ನಾಳೆಯಿಂದ ಶುದ್ಧಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆ ಋತ್ವಿಜರು ಸಹ ಭಾಗಿಯಾಗಲಿದ್ದಾರೆ. ಇದರ ನಡುವೆಯೇ ಹೆಚ್ಚುವರಿ ತುಪ್ಪ ನೀಡುವಂತೆ ಕೆಎಂಎಫ್‌ಗೆ ಟಿಟಿಡಿ ಮನವಿ ಮಾಡಿದೆ. ಈಗಾಗಲೇ ಟಿಟಿಡಿಗೆ ಕೆಎಂಎಫ್‌ ನಂದಿನಿ ತುಪ್ಪ ಪೂರೈಸುತ್ತಿದ್ದು, ಇದೀಗ ಟಿಟಿಡಿ 3 ಟ್ಯಾಂಕರ್‌ ಹೆಚ್ಚುವರಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ. ಈಗಾಗಲೇ ಕೆಎಂಎಫ್ … Continue reading ಲಡ್ಡು ವಿವಾದ : ತಿರುಪತಿ ದೇವಸ್ಥಾನ ಶುದ್ದೀಕರಿಸಿ ಮಹಾಶಾಂತಿಯಾಗ ನಡೆಸಲು ಟಿಟಿಡಿ ನಿರ್ಧಾರ