ತಿರುಪತಿ ಲಡ್ಡು ವಿವಾದ : ತನಿಖೆಗೆ ಸ್ವತಂತ್ರ ಎಸ್ಐಟಿ ರಚಿಸಿ ಸುಪ್ರೀಂ ಆದೇಶ

ನವದೆಹಲಿ,ಅ.4- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ತಿರುಪತಿ ಲಡ್ಡು ವಿವಾದ ಸಂಬಂಧ ಹೊಸದಾಗಿ ಸಿಬಿಐ ಉಸ್ತುವಾರಿಯಲ್ಲಿ ಐದು ಜನರ ನೇತೃತ್ವದ ಸ್ವತಂತ್ರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿದೆ. ಈ ತನಿಖಾ ತಂಡದಲ್ಲಿ ಇಬ್ಬರು ಆಂಧ್ರಪ್ರದೇಶದ ಪೊಲೀಸರು, ಮತ್ತಿಬ್ಬರು ಸಿಬಿಐ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಐಎ)ದ ಓರ್ವ ಸದಸ್ಯರು ಇರಬೇಕೆಂದು ಸೂಚಿಸಿದೆ.ಆಂಧ್ರಪ್ರದೇಶ ಸರ್ಕಾರ ರಚಿಸಿದ್ದ ಎಸ್ಐಟಿ ಬದಲಿಗೆ ಹೊಸ ತನಿಖಾ ತಂಡವನ್ನು ರಚಿಸಿ … Continue reading ತಿರುಪತಿ ಲಡ್ಡು ವಿವಾದ : ತನಿಖೆಗೆ ಸ್ವತಂತ್ರ ಎಸ್ಐಟಿ ರಚಿಸಿ ಸುಪ್ರೀಂ ಆದೇಶ