ಜಮೀನು ಒತ್ತುವರಿ ಆರೋಪದಲ್ಲಿ ಮಾಜಿ ಕ್ರಿಕೆಟಿಗ ಯೂಸಫ್‌ ಪಠಾಣ್‌ಗೆ ನೋಟೀಸ್‌‍

ವಡೋದರಾ, ಜೂ.14 (ಪಿಟಿಐ) ನಾಗರಿಕರ ಜಮೀನನ್ನು ಒತ್ತುವರಿ ಮಾಡಿದ ಆರೋಪದ ಮೇಲೆ ಗುಜರಾತ್‌ನ ಬಿಜೆಪಿ ಆಡಳಿತದ ವಡೋದರಾ ಮುನ್ಸಿಪಲ್‌ ಕಾರ್ಪೊರೇಷನ್‌ (ವಿಎಂಸಿ) ಭಾರತದ ಮಾಜಿ ಕ್ರಿಕೆಟಿಗ ಮತ್ತು ಹೊಸದಾಗಿ ಚುನಾಯಿತ ತಣಮೂಲ ಕಾಂಗ್ರೆಸ್‌‍ (ಟಿಎಂಸಿ) ಲೋಕಸಭಾ ಸಂಸದ ಯೂಸುಫ್‌ ಪಠಾಣ್‌ ಅವರಿಗೆ ನೋಟಿಸ್‌‍ ಕಳುಹಿಸಿದೆ. ಜೂನ್‌ 6 ರಂದು ಪಠಾಣ್‌ ಅವರಿಗೆ ನೋಟಿಸ್‌‍ ನೀಡಲಾಗಿದ್ದು, ಬಿಜೆಪಿಯ ಮಾಜಿ ಕಾರ್ಪೊರೇಟರ್‌ ವಿಜಯ್‌ ಪವಾರ್‌ ಅವರು ಈ ವಿಷಯವನ್ನು ಹೈಲೈಟ್‌ ಮಾಡಿದ ನಂತರ ವಿಎಂಸಿಯ ಸ್ಥಾಯಿ ಸಮಿತಿ ಅಧ್ಯಕ್ಷ ಶೀತಲ್‌ … Continue reading ಜಮೀನು ಒತ್ತುವರಿ ಆರೋಪದಲ್ಲಿ ಮಾಜಿ ಕ್ರಿಕೆಟಿಗ ಯೂಸಫ್‌ ಪಠಾಣ್‌ಗೆ ನೋಟೀಸ್‌‍