ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-10-2024)

ನಿತ್ಯ ನೀತಿ : ಆಗಿಹೋಗಿದ್ದ ಕ್ಷಣಗಳ ಬಗ್ಗೆ ಚಿಂತಿಸಬೇಡಿ ಅದು ಕಂಬನಿ ತರುತ್ತದೆ. ಮುಂದೆ ಆಗುವ ಕ್ಷಣಗಳ ಬಗ್ಗೆ ಚಿಂತಿಸಬೇಡಿ. ಅದು ಗಾಬರಿ ತರುತ್ತದೆ. ಇಂದಿನ ಕ್ಷಣಗಳನ್ನು ಖುಷಿಯಿಂದ ಅನುಭವಿಸಿ. ಅದು ಉಲ್ಲಾಸ ತರುತ್ತದೆ. ಪಂಚಾಂಗ : ಬುಧವಾರ , 02-10-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ /ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಉತ್ತರಾಭಾದ್ರ / ಯೋಗ: ಬ್ರಹ್ಮ / ಕರಣ: ಚತುಷ್ಪಾದ ಸೂರ್ಯೋದಯ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-10-2024)