ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-07-2024)

ನಿತ್ಯ ನೀತಿ : ನಾವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರೆ ಹೃದಯವಂತರು ಚಪ್ಪಾಳೆ ತಟ್ಟುತ್ತಾರೆ. ಹೃದಯ ಹೀನರು ಟೀಕಿಸುತ್ತಾರೆ. ಆದರೆ, ಒಳ್ಳೆಯ ಕಾರ್ಯದ ಫಲಿತಾಂಶ ಹೇಗಿರುತ್ತದೆ ಅಂದರೆ ಚಪ್ಪಾಳೆ ತಟ್ಟಿದವರೇ ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆ. ನಾವು ಟೀಕೆಗೆ ಉತ್ತರಿಸಬೇಕಾಗಿಲ್ಲ. ಪಂಚಾಂಗ : ಶನಿವಾರ , 13-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಹಸ್ತ / ಯೋಗ: ಶಿವ / ಕರಣ: … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-07-2024)