ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2024)

ನಿತ್ಯ ನೀತಿ : ದೋಣಿಯೊಳಗಿನ ತೂತು, ತೂಕ ತಪ್ಪಿದ ಮಾತು ಎರಡೂ ಅಪಾಯಕಾರಿ. ಒಂದು ದೋಣಿಯನ್ನು ಮುಳುಗಿಸಿದರೆ ಇನ್ನೊಂದು ಸಂಬಂಧಗಳನ್ನೇ ಅಳಿಸಿ ಹಾಕುತ್ತದೆ. ಪಂಚಾಂಗ : ಮಂಗಳವಾರ- 15-10-2024ಕ್ರೋಧಿನಾಮ ಸಂವತ್ಸರ/ ದಕ್ಷಿಣಾಯಣ ಶರದ್ ಋತು / ಆಶ್ವಯುಜ ಮಾಸ/ ಶುಕ್ಲ ಪಕ್ಷ / ತಿಥಿ: ತ್ರಯೋದಶಿ/ ನಕ್ಷತ್ರ: ಪೂರ್ವಾಭಾದ್ರ/ ಯೋಗ: ವೃದ್ಧಿ/ ಕರಣ: ಕೌಲವ ಸೂರ್ಯೋದಯ – ಬೆ.06.10ಸೂರ್ಯಾಸ್ತ-06.01ರಾಹುಕಾಲ 3.00-4.30ಯಮಗಂಡ ಕಾಲ- 9.00-10.30ಗುಳಿಕ ಕಾಲ – 12.00-1.30 ರಾಶಿಭವಿಷ್ಯ :ಮೇಷ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2024)