ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2024)

ನಿತ್ಯ ನೀತಿ : ಅಮ್ಮನ ಮುಂದೆ, ಅನ್ನದ ಮುಂದೆ ಅಹಂಕಾರ ತೋರಿಸಿ ಉದ್ಧಾರ ಆದವರು ಯಾರೂ ಇಲ್ಲ.ಹಸಿವಾದಾಗ ಕರೆಯಲು ಅಮ್ಮ ಬೇಕು. ಹಸಿವಾದಾಗ ತಿನ್ನಲು ಅನ್ನ ಬೇಕು. ಪಂಚಾಂಗ : ಶುಕ್ರವಾರ, 16-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಮೂಲಾ / ಯೋಗ: ವಿಷ್ಕಂಭ / ಕರಣ: ಭವಸೂರ್ಯೋದಯ – ಬೆ.06.06ಸೂರ್ಯಾಸ್ತ – 06.40ರಾಹುಕಾಲ – 10.30-12.00ಯಮಗಂಡ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2024)