ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2024)

ನಿತ್ಯ ನೀತಿ : ಚಿಂತೆಯಿಲ್ಲದ ಜೀವನವನ್ನು ದೇವರು ಯಾರಿಗೂ ನೀಡುವುದಿಲ್ಲ. ಆದರೆ, ಚಿಂತೆಯನ್ನು ಮರೆಸುವಂತ ಪ್ರೀತಿ, ಸ್ನೇಹ ಮತ್ತು ಸಂಬಂಧಗಳನ್ನು ನೀಡುತ್ತಾನೆ. ದೇವರು ಕೊಟ್ಟ ಇಂಥ ಅತ್ಯಮೂಲ್ಯವಾದ ಸಂಬಂಧಗಳು ಜೀವನದಲ್ಲಿ ಶಾಶ್ವತವಾಗಿರಲಿ. ಪಂಚಾಂಗ : ಶುಕ್ರವಾರ , 19-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಮೂಲಾ / ಯೋಗ: ಐಂದ್ರ / ಕರಣ: ಕೌಲವ ಸೂರ್ಯೋದಯ – ಬೆ.06.02ಸೂರ್ಯಾಸ್ತ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2024)