ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2024)

ನಿತ್ಯ ನೀತಿ : ಹೆತ್ತವರನ್ನು ಆಶ್ರಮದಲ್ಲಿ ಬಿಟ್ಟು ಸಾಕುನಾಯಿಗೆ ಬಿರಿಯಾನಿ ಹಾಕುವ ಶ್ರೀಮಂತರಿಗಿಂತ, ಹೆತ್ತವರಿಗೆ ಗಂಜಿ ಊಟ ಹಾಕುವ ಬಡವನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿ. ಪಂಚಾಂಗ : ಗುರುವಾರ, 19-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ವೃದ್ಧಿ / ಕರಣ: ತೈತಿಲ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.18ರಾಹುಕಾಲ – 1.30-3.00ಯಮಗಂಡ ಕಾಲ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2024)