ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-09-2024)

ನಿತ್ಯ ನೀತಿ : ಎಲ್ಲರೂ ಜಗತ್ತು ಬದಲಾಗಿದೆ ಎನ್ನುತ್ತಾರೆ.ಆದರೆ, ಮೆಣಸಿನ ಖಾರ ಬದಲಾಗಿಲ್ಲ, ಮಾವಿನ ಹಣ್ಣಿನ ಸಿಹಿ ಬದಲಾಗಿಲ್ಲ. ಎಲೆಗಳ ಬಣ್ಣ ಬದಲಾಗಿಲ್ಲ,ಬದಲಾಗಿದ್ದು ಮನುಷ್ಯನ ಮಾನವೀಯತೆ… ಪಂಚಾಂಗ : ಬುಧವಾರ, 25-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆರಿದ್ರಾ / ಯೋಗ: ವರೀಯಾನ್ / ಕರಣ: ತೈತಿಲ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.14ರಾಹುಕಾಲ – 12.00-1.30ಯಮಗಂಡ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-09-2024)