ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-05-2024)

ನಿತ್ಯ ನೀತಿ : ತನಗೆ ಯಾವುದು ಒಳ್ಳೆಯದು, ಕೆಟ್ಟದೆಂದರಿಯದೆ ಯಾವಾಗಲೂ ಕೆಟ್ಟ ದಾರಿ ತುಳಿಯುತ್ತಾ ಹೊಟ್ಟೆ ತುಂಬಿಸುವುದೇ ಮುಖ್ಯವೆಂದೆಣಿಸುವ ಜನ ಯಾವಾಗಲೂ ದುಃಖವನ್ನನುಭವಿಸುತ್ತಾರೆ. ಪಂಚಾಂಗ : ಗುರುವಾರ, 30-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಧನಿಷ್ಠಾ / ಯೋಗ: ವೈಧೃತಿ / ಕರಣ: ಬಾಲವ ಸೂರ್ಯೋದಯ- ಬೆ.05.52ಸೂರ್ಯಾಸ್ತ – 06.42ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-05-2024)