ನಂದಿಬೆಟ್ಟದಲ್ಲಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಮರ, ಪ್ರವಾಸಿಗರಿಗೆ ನಿರಾಸೆ..!

ಚಿಕ್ಕಬಳ್ಳಾಪುರ, ಆ.18– ಐತಿಹಾಸಿಕ ಗಿರಿಧಾಮ ನಂದಿ ಬೆಟ್ಟದಲ್ಲಿ ಇತ್ತೀಚಿಗೆ ಒಂದಿಲ್ಲೊಂದು ಅವಘಡಗಳು ಉಂಟಾಗಿ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಲೇ ಇದೆ. ವಿಶ್ವ ವಿಖ್ಯಾತ ನಂದಿ ಗಿರಿಧಾಮವು ಬಡವರ ಊಟಿ ಎಂದೇ ಪ್ರಸಿದ್ಧವಾಗಿದ್ದು , ಇಲ್ಲಿನ ವಾತಾವರಣವನ್ನು ಸವಿಯಲು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ದಕ್ಷಿಣ ಭಾರತದ ಬಹುತೇಕ ಮಂದಿ ನಂದಿ ಬೆಟ್ಟದಲ್ಲಿನ ಸೊಬಗನ್ನು ಸವಿಯಲು ಬರುತ್ತಾರೆ. ಆದರೆ, ಇಲ್ಲಿ ಇತ್ತೀಚೆಗೆ ವೀಕೆಂಡ್‌ ಬಂದರೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಉದ್ಭವವಾಗುತ್ತಿವೆ. ಇಂದು ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೆಟ್ಟಕ್ಕೆ … Continue reading ನಂದಿಬೆಟ್ಟದಲ್ಲಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಮರ, ಪ್ರವಾಸಿಗರಿಗೆ ನಿರಾಸೆ..!