ಹುತಾತ್ಮ ಪೊಲೀಸರಿಗೆ ನಮನ

ಬೆಂಗಳೂರು,ಅ.21- ಪೊಲೀಸ್‌‍ ಸಂಸ್ಮರಣಾ ದಿನಾಚರಣೆ ಅಂಗವಾಗಿ ಮೈಸೂರು ರಸ್ತೆಯ ಸಿ.ಎ.ಆರ್‌.ಕೇಂದ್ರ ಸ್ಥಾನದ ಹುತಾತರ ಉದ್ಯಾನದಲ್ಲಿ ಇಂದು ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು. ಕಳೆದ ಸೆ.1 ರಿಂದ ಆ.31ರ ನಡುವಿನ ಒಂದು ವರ್ಷದ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 216 ವಿವಿಧ ದರ್ಜೆಯ ಪೊಲೀಸ್‌‍ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ಈ ಪೈಕಿ ರಾಜ್ಯದಲ್ಲಿ 12 ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಹುತಾತ್ಮರಾದವರು :ಬೆಂಗಳೂರು ಕೆಎಸ್‌‍ಆರ್‌ಪಿ ಮೂರನೇ ಪಡೆ ಸಹಾಯಕ ಕಮಾಂಡೆಂಟ್‌ ಪ್ರಭಾಕರ್‌, ರಾಯಚೂರು ಜಿಲ್ಲೆ … Continue reading ಹುತಾತ್ಮ ಪೊಲೀಸರಿಗೆ ನಮನ