ಗಾಂಧಿ ಅಹಿಂಸಾ ತತ್ವ ಸ್ಮರಿಸಿದ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರೆಸ್‌‍

ವಿಶ್ವಸಂಸ್ಥೆ, ಅ. 3 (ಪಿಟಿಐ) ಉಕ್ರೇನ್‌ನಿಂದ ಮಧ್ಯ ಪ್ರಾಚ್ಯದವರೆಗೆ ಉಲ್ಬಣಗೊಳ್ಳುತ್ತಿರುವ ಹಿಂಸಾಚಾರ ಮತ್ತು ಸಂಘರ್ಷದ ಸಮಯದಲ್ಲಿ ಮಹಾತ ಗಾಂಧಿಯವರ ಅಹಿಂಸೆ, ಶಾಂತಿ ಮತ್ತು ಸಮಾನತೆ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬಹುದಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್‌‍ ಅಭಿಪ್ರಾಯಪಟ್ಟಿದ್ದಾರೆ. ಅಂತರರಾಷ್ಟ್ರೀಯ ಅಹಿಂಸಾ ದಿನದಂದು, ನಾವು ಮಹಾತ ಗಾಂಧಿಯವರ ಜನದಿನವನ್ನು ಸರಿಸುತ್ತೇವೆ ಮತ್ತು ಅವರು ತಮ ಜೀವನವನ್ನು ಮುಡಿಪಾಗಿಟ್ಟ ಮೌಲ್ಯಗಳಾದ ಸಮಾನತೆ, ಗೌರವ, ಶಾಂತಿ ಮತ್ತು ನ್ಯಾಯವನ್ನು ಪುನರುಚ್ಚರಿಸುತ್ತೇವೆ ಎಂದು ಗುಟೆರಸ್‌‍ ಅವರು ತಮ ದಿನದ ಸಂದೇಶದಲ್ಲಿ ಗಾಂಧಿಯವರ ಜನದಿನವನ್ನು … Continue reading ಗಾಂಧಿ ಅಹಿಂಸಾ ತತ್ವ ಸ್ಮರಿಸಿದ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರೆಸ್‌‍