ಪ್ರತ್ಯೇಕತಾವಾದ ಕೊನೆಗಾಣಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಅಮಿತ್‌ ಶಾ ಕರೆ

ನವದೆಹಲಿ, ಸೆ 18 (ಪಿಟಿಐ) ಯುವಕರ ಶಿಕ್ಷಣ, ಉದ್ಯೋಗ, ಮಹಿಳೆಯರ ಸಬಲೀಕರಣ ಮತ್ತು ಪ್ರತ್ಯೇಕತಾವಾದವನ್ನು ಕೊನೆಗಾಣಿಸಲು ಬದ್ಧವಾಗಿರುವ ಸರಕಾರ ರಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜಮು ಮತ್ತು ಕಾಶೀರದ ಜನತೆಗೆ ಕೇಂದ್ರ ಗಹ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ. ಬಲವಾದ ಇಚ್ಛಾಶಕ್ತಿ ಹೊಂದಿರುವ ಸರ್ಕಾರ ಮಾತ್ರ ಭಯೋತ್ಪಾದನೆ ಮುಕ್ತ ಜಮು ಮತ್ತು ಕಾಶೀರವನ್ನು ರಚಿಸಲು, ಅಲ್ಲಿನ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅಭಿವದ್ಧಿ ಕಾರ್ಯಗಳನ್ನು ವೇಗಗೊಳಿಸಲು ಸಾಧ್ಯ ಎಂದು ಶಾ ಹೇಳಿದರು. ಇಂದು, ಜಮು … Continue reading ಪ್ರತ್ಯೇಕತಾವಾದ ಕೊನೆಗಾಣಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಅಮಿತ್‌ ಶಾ ಕರೆ