ಜಾತಿ ಗಣತಿಗೆ ಕೇಂದ್ರ ಸಚಿವ ರಾಮದಾಸ್‌‍ ಅಠವಾಳೆ ಸಹಮತ

ಇಂದೋರ್‌,ಜೂ.24 (ಪಿಟಿಐ) ಕೇಂದ್ರ ಸಚಿವ ರಾಮದಾಸ್‌‍ ಅಠವಾಳೆ ಅವರು ತಮ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ದೇಶದಲ್ಲಿ ಜಾತಿ ಗಣತಿಯನ್ನು ನಡೆಸುವುದನ್ನು ಬೆಂಬಲಿಸುತ್ತದೆ ಮತ್ತು ಅದಕ್ಕಾಗಿ ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳಬೇಕೆಂದು ನಂಬುತ್ತದೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್‌ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಯಾವುದೇ ಅವ್ಯವಹಾರ ನಡೆಯಬಾರದು ಮತ್ತು ಭವಿಷ್ಯದಲ್ಲಿ ಪರೀಕ್ಷೆಯಲ್ಲಿ ಅವ್ಯವಹಾರಗಳನ್ನು ತಡೆಯಲು ಶಿಕ್ಷಣ ಸಚಿವಾಲಯವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಠವಾಳೆ ಹೇಳಿದರು. ಸಂವಿಧಾನದ … Continue reading ಜಾತಿ ಗಣತಿಗೆ ಕೇಂದ್ರ ಸಚಿವ ರಾಮದಾಸ್‌‍ ಅಠವಾಳೆ ಸಹಮತ