ಗಡಿಯಲ್ಲಿ ಬಂದೋಬಸ್ತ್ ಮಾಡಿ, ಗಟ್ಟಿ ನಿರ್ಧಾರ ಕೈಗೊಳ್ಳಿ : ಭಾರತಕ್ಕೆ ಮಾಜಿ ಹೈಕಮಿಷನರ್‌ ಎಚ್ಚರಿಕೆ

ನವದೆಹಲಿ,ಆ.6- ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯು ದೊಡ್ಡ ರಾಜಕೀಯ ಪ್ರಕ್ಷುಬ್ಧತೆಗೆ ಒಳಗಾಗಿದ್ದು,ಈ ಹಿನ್ನೆಲೆಯಲ್ಲಿ ಭಾರತವು ಗಡಿಯಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ ಎಂದು ಢಾಕಾದಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಭಾರತೀಯ ಹೈಕಮಿಷನರ್‌ ಎಚ್ಚರಿಸಿದ್ದಾರೆ. ಹಿರಿಯ ರಾಜತಾಂತ್ರಿಕ ಮತ್ತು ಬಾಂಗ್ಲಾದೇಶಕ್ಕೆ ಭಾರತದ ಮಾಜಿ ರಾಯಭಾರಿಯಾಗಿರುವ ಪಂಕಜ್‌ ಸರನ್‌ ಅವರು ತಮ ಅಧಿಕಾರಾವಧಿಯಲ್ಲಿ ಐತಿಹಾಸಿಕ ಭೂ ಗಡಿ ಒಪ್ಪಂದವನ್ನು (ಎಲ್‌ಬಿಎ) 2015 ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ್ದು, ನೆರೆಯ ದೇಶದಲ್ಲಿ ಪರಿಸ್ಥಿತಿ ಯಾವಾಗ ಸರಿಹೋಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಾಂಗ್ಲಾದೇಶದೊಳಗೆ ಕೆಲವು … Continue reading ಗಡಿಯಲ್ಲಿ ಬಂದೋಬಸ್ತ್ ಮಾಡಿ, ಗಟ್ಟಿ ನಿರ್ಧಾರ ಕೈಗೊಳ್ಳಿ : ಭಾರತಕ್ಕೆ ಮಾಜಿ ಹೈಕಮಿಷನರ್‌ ಎಚ್ಚರಿಕೆ