ನನಗೆ ಇ.ಡಿ.ನೋಟೀಸ್ ಬಂದಿಲ್ಲ : ಸಚಿವ ಬೈರತಿ ಸುರೇಶ್‌ ಸ್ಪಷ್ಟನೆ

ಬೆಂಗಳೂರು,ಅ.3– ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್‌ ದಾಖಲಾಗಿರುವ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ವಿಚಾರಣೆಗೆ ಹಾಜರಾಗಬೇಕೆಂದು ಜಾರಿನಿರ್ದೇಶನಾಲಯ(ಇಡಿ) ನೋಟಿಸ್‌‍ ಜಾರಿ ಮಾಡಿದೆ. ಇ.ಡಿ ನೋಟಿಸ್‌‍ಗೆ ಉತ್ತರಿಸಿರುವ ಸಚಿವ ಭೈರತಿ ಸುರೇಶ್‌ ಅವರು ನವರಾತ್ರಿ ಹಬ್ಬ ಇರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಬ್ಬ ಮುಗಿದ ತಕ್ಷಣ ಬರುವುದಾಗಿ ಹೇಳಿದ್ದಾರೆ. ಬೆಳಗ್ಗೆ ಹೆಬ್ಬಾಳದಲ್ಲಿರುವ ಭೈರತಿ ಸುರೇಶ್‌ ಅವರ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳ ತಂಡ ನೋಟಿಸ್‌‍ ನೀಡಿ ವಿಚಾರಣೆಗೆ ಆಗಮಿಸಬೇಕೆಂದು ಸೂಚನೆ ನೀಡಿದೆ. … Continue reading ನನಗೆ ಇ.ಡಿ.ನೋಟೀಸ್ ಬಂದಿಲ್ಲ : ಸಚಿವ ಬೈರತಿ ಸುರೇಶ್‌ ಸ್ಪಷ್ಟನೆ