ವಾಲ್ಮೀಕಿ ನಿಗಮ ಅವ್ಯವಹಾರ : ಶಾಸಕ ದದ್ದಲ್‌ ಜೊತೆ ಪುತ್ರ ತ್ರಿಶೂಲ್‌ಗೂ ಕಾನೂನು ಕಂಟಕ

ಬೆಂಗಳೂರು,ಜು.13- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಈಗಾಗಲೇ ಇಡಿ ಅಧಿಕಾರಿಗಳ ಖೆಡ್ಡಾಕ್ಕೆ ಮಾಜಿ ಸಚಿವ ಬಿ.ನಾಗೇಂದ್ರ ಬಿದ್ದಿರುವ ಬೆನ್ನಲ್ಲೇ ಇದೀಗ ಶಾಸಕ ಬಸನಗೌಡ ದದ್ದಲ್‌ ಮತ್ತು ಪುತ್ರನಿಗೂ ಸಂಕಷ್ಟ ಎದುರಾಗಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಸನಗೌಡ ದದ್ದಲ್‌ ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಿದೆ.ಈ ಬೆನ್ನಲ್ಲೇ ದದ್ದಲ್‌ ಅವರ ಪುತ್ರತ್ರಿಶೂಲ್‌ಗೂ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಎಸ್‌‍ಐಟಿ ಹಾಗೂ ಇಡಿ ಜೊತೆ ಜೊತೆಯಾಗಿ ವಶಕ್ಕೆ … Continue reading ವಾಲ್ಮೀಕಿ ನಿಗಮ ಅವ್ಯವಹಾರ : ಶಾಸಕ ದದ್ದಲ್‌ ಜೊತೆ ಪುತ್ರ ತ್ರಿಶೂಲ್‌ಗೂ ಕಾನೂನು ಕಂಟಕ