ಆರ್‌ಸಿಬಿ ತಂಡಕ್ಕೆ ಶುಭ ಕೋರಿದ ವಿಜಯ್‌ಮಲ್ಯ

ಬೆಂಗಳೂರು, ಮೇ 22- ಈ ಬಾರಿ ಕಪ್‌ ನಮ್ದೆ ,ಹೊಸ ಅಧ್ಯಾಯ ಶುರು’, `ಪ್ಲೇ ಬೋಲ್ಡ್ ‘ ಎಂಬ ಘೋಷದಂತೆ ವೀರಾವೇಶದ ಹೋರಾಟ ಪ್ರದರ್ಶಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಇಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದ ಸವಾಲು ಎದುರಿಸುತ್ತಿದ್ದು ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ಅವರು ಶುಭ ಸಂದೇಶ ಕಳುಹಿಸಿದ್ದಾರೆ. ವಿಶ್ವದ ಅತ್ಯಂತ ಐಷಾರಾಮಿ ಲೀಗ್‌ನ ಆರಂಭದ ಸೀಸನ್‌ನಿಂದಲೂ ಬೆಂಗಳೂರು ಫ್ರಾಂಚೈಸಿ ಪರ ಆಡುತ್ತಿರುವ ಮಾಜಿ ನಾಯಕ ವಿರಾಟ್‌ ಕೊಹ್ಲಿ … Continue reading ಆರ್‌ಸಿಬಿ ತಂಡಕ್ಕೆ ಶುಭ ಕೋರಿದ ವಿಜಯ್‌ಮಲ್ಯ