ಹೃದಯವಂತ ರತನ್‌ ಟಾಟಾ ಕ್ರಿಕೆಟ್ ದಿಗ್ಗಜರ ಕಂಬನಿ

ಮುಂಬೈ, ಅ.10- ಭಾರತ ತಂಡವು 1983ರಲ್ಲಿ ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಗೆಲ್ಲುವುದಕ್ಕೂ ರತನ್‌ ಟಾಟಾ ಅವರ ದೂರದೃಷ್ಟಿಯ ನಿಲುವಿತ್ತು. ಕಪಿಲ್‌ ದೇವ್‌ ಸಾರಥ್ಯದ ಟೀಮ್‌ ಇಂಡಿಯಾ ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಭಾರತ ತಂಡದಲ್ಲಿದ್ದ ರವಿಶಾಸ್ತ್ರಿ, ಮೊಹಿಂದರ್‌ ಅಮರ್‌ನಾಥ್‌, ಸಂದೀಪ್‌ ಪಾಟೀಲ್‌ಅವರು ಅಗಾಧ ಪರಿಶ್ರಮ ಪಟ್ಟಿದ್ದರು. ಮೋಹಿಂದರ್‌ ಅಮರ್‌ನಾಥ್‌ ದೇಶಿ ಕ್ರಿಕೆಟ್‌ನಲ್ಲಿ ಏರ್‌ ಇಂಡಿಯಾ ತಂಡವನ್ನು ಪ್ರತಿನಿಧಿಸಿದರೆ, ಸಂದೀಪ್‌ ಪಾಟೀಲ್‌ ಟಾಟಾ ಆಯಿಲ್ ಮಿಲ್‌್ಸ ತಂಡವನ್ನು ಪ್ರತಿನಿಧಿಸಿದರು. ಇನ್ನು ರವಿಶಾಸ್ತ್ರಿ ಟಾಟಾ ಸ್ಟೀಲ್‌ … Continue reading ಹೃದಯವಂತ ರತನ್‌ ಟಾಟಾ ಕ್ರಿಕೆಟ್ ದಿಗ್ಗಜರ ಕಂಬನಿ