ಧಾರ್ಮಿಕ ಮತಾಂತರ ರಾಷ್ಟ್ರೀಯ ಮೌಲ್ಯ-ಸಾಂವಿಧಾನಿಕ ತತ್ವಕ್ಕೆ ವಿರುದ್ದವಾಗಿದೆ : ಉಪರಾಷ್ಟ್ರಪತಿ ಧನಕರ್‌

ಜೈಪುರ,ಸೆ.27- ಧಾರ್ಮಿಕ ಮತಾಂತರವು ರಾಷ್ಟ್ರೀಯ ಮೌಲ್ಯಗಳು ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಉಪರಾಷ್ಟ್ರಪತಿ ವಿ.ಪಿ.ಧನಕರ್‌ ಅಭಿಪ್ರಾಯಪಟ್ಟಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಱಹಿಂದೂ ಆಧ್ಯಾತಿಕ ಮತ್ತು ಸೇವಾ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ದುರ್ಬಲ ವರ್ಗಗಳನ್ನು ಗುರಿಯಾಗಿಸಲು ಸಕ್ಕರೆ ಲೇಪಿತ ತತ್ವವನ್ನು ಪ್ರಚಾರ ಮಾಡಲಾಗುತ್ತಿದೆ. ಈ ಪ್ರವೃತ್ತಿಯು ನೀತಿ, ಸಾಂಸ್ಥಿಕ ಮತ್ತು ಯೋಜಿತ ಪಿತೂರಿಯ ಭಾಗವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸನಾತನವು ಎಂದಿಗೂ ವಿಷವನ್ನು ಹರಡುವುದಿಲ್ಲ. ಅದು ತನ್ನದೇ ಆದ ಅಧಿಕಾರವನ್ನು ಚಾನೆಲ್‌ ಮಾಡುತ್ತದೆ. … Continue reading ಧಾರ್ಮಿಕ ಮತಾಂತರ ರಾಷ್ಟ್ರೀಯ ಮೌಲ್ಯ-ಸಾಂವಿಧಾನಿಕ ತತ್ವಕ್ಕೆ ವಿರುದ್ದವಾಗಿದೆ : ಉಪರಾಷ್ಟ್ರಪತಿ ಧನಕರ್‌