ವಾಲೀಕಿ ಅಭಿವೃದ್ಧಿ ನಿಗಮದ 87 ಕೋಟಿ ಲಪಟಾಯಿಸಲು ನಡೆದಿತ್ತೇ ಸಂಚು..?

ಬೆಂಗಳೂರು, ಮೇ 29- ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ 87 ಕೋಟಿ ರೂ.ಗಳನ್ನು ಲಪಟಾಯಿಸುವ ಸಂಚು ನಡೆದಿತ್ತೇ ಎಂಬ ಶಂಕೆಯ ಕುರಿತು ಚರ್ಚೆಗಳು ಆರಂಭಗೊಂಡಿವೆ. ಆತಹತ್ಯೆಗೆ ಶರಣಾದ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಪಿ. ಅವರ ಮರಣ ಹೇಳಿಕೆಯ ಪತ್ರ ಹಾಗೂ ಸಚಿವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪ್ರಯಾಸದಿಂದ ಪ್ರಸ್ತಾಪಿಸಿದ ಕೆಲ ವಿಚಾರಗಳು ಹಣಕಾಸಿನ ಅವ್ಯವಹಾರದ ಕುರಿತು ಗುಮಾನಿ ಹೆಚ್ಚಿಸಿವೆ. ಚಂದ್ರಶೇಖರನ್‌ ಅವರ ಆತಹತ್ಯೆಯಾಗದೇ ಇದ್ದರೆ ನಿಗಮದ ಕೋಟ್ಯಂತರ ರೂಪಾಯಿಗಳು ನಿರಾಯಾಸವಾಗಿ ಅನ್ಯರ ಪಾಲಾಗಬಹುದಿತ್ತೇನೋ? ಎಂಬ ಶಂಕೆಗಳು … Continue reading ವಾಲೀಕಿ ಅಭಿವೃದ್ಧಿ ನಿಗಮದ 87 ಕೋಟಿ ಲಪಟಾಯಿಸಲು ನಡೆದಿತ್ತೇ ಸಂಚು..?