ವಯನಾಡ್‌ ಭೂಕುಸಿತ ದುರಂತ : ಇನ್ನೂ 300 ಮಂದಿಯ ಸುಳಿವೇ ಇಲ್ಲ

ವಯನಾಡ್‌,ಆ. 2 (ಪಿಟಿಐ) : ವಯನಾಡ್‌ನ ಮುಂಡಕ್ಕೈನಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈ ಭೂ ಕುಸಿತದಲ್ಲಿ 300 ಮಂದಿ ಇನ್ನು ನಾಪತ್ತೆಯಾಗಿದ್ದಾರೆ, ಎಂದು ಕೇರಳದ ಎಡಿಜಿಪಿ ಎಂ ಆರ್‌ ಅಜಿತ್‌ ಕುಮಾರ್‌ ತಿಳಿಸಿದ್ದಾರೆ. ಈವರೆಗೆ ಸಾವಿನಸಖ್ಯೆ 308 ತಲುಪಿದೆ ಎನ್ನಲಾಗಿದೆ. ಭಾರೀ ಮಳೆಯಿಂದ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಿನ್ನೆ 190 ಕ್ಕೆ ತಲುಪಿದೆ ಆದರೆ ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಶೋಧ ಮತ್ತು ರಕ್ಷಣಾ … Continue reading ವಯನಾಡ್‌ ಭೂಕುಸಿತ ದುರಂತ : ಇನ್ನೂ 300 ಮಂದಿಯ ಸುಳಿವೇ ಇಲ್ಲ