ತನ್ನ ಪಿಂಚಣಿಯನ್ನು ದಾನ ಮಾಡಿ ಮಾನವೀಯತೆಯಲ್ಲಿ ‘ಶ್ರೀಮಂತೆ’ಯಾದ ವೃದ್ಧೆ

ಕೊಲ್ಲಂ,ಆ. 2 (ಪಿಟಿಐ) ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಉದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ನೀಡುತ್ತಿರುವ ನಡುವೆ, ಈ ದಕ್ಷಿಣ ಕೇರಳ ಜಿಲ್ಲೆಯ ವಯೋವದ್ಧ ಟೀ ಸ್ಟಾಲ್ ಮಾಲೀಕರು ನಿಸ್ವಾರ್ಥವಾಗಿ ತಮ್ಮ ಅಲ್ಪ ಸಂಪಾದನೆ ಮತ್ತು ಕಲ್ಯಾಣ ಪಿಂಚಣಿ ದಾನ ಮಾಡಿ ಗಮನ ಸೆಳೆದಿದ್ದಾರೆ. ಕೊಲ್ಲಂ ಜಿಲ್ಲೆಯ ಪಲ್ಲಿತೋಟ್ಟಂನ ಸುಬೈದಾ, ತನ್ನ ಮತ್ತು ತನ್ನ ಪತಿಗೆ ಜೀವನ ಸಾಗಿಸಲು ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದು, ಸಿಎಂಡಿಆರ್ಎಫ್ಗೆ 10,000 ರೂ.ದಾನ ನೀಡಿದ್ದಾರೆ. ಈ ಮೊತ್ತವು ಆಕೆಯ … Continue reading ತನ್ನ ಪಿಂಚಣಿಯನ್ನು ದಾನ ಮಾಡಿ ಮಾನವೀಯತೆಯಲ್ಲಿ ‘ಶ್ರೀಮಂತೆ’ಯಾದ ವೃದ್ಧೆ