ಹೊತ್ತಿ ಉರಿದ ಚಲಿಸುತ್ತಿದ್ದ ಬಸ್, 9 ಮಂದಿ ಸಜೀವ ದಹನ

ಗುರುಗ್ರಾಮ್‌‍, ಮೇ 18 (ಪಿಟಿಐ) : ಹರಿಯಾಣದ ನುಹ್‌ ಜಿಲ್ಲೆಯ ತೌರು ಬಳಿ ಇಂದು ಮುಂಜಾನೆ ಚಲಿಸುತ್ತಿದ್ದ ಬಸ್‌‍ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಒಂಬತ್ತು ಜನರು ಸಜೀವ ದಹನಗೊಂಡಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂಡ್ಲಿ-ಮನೇಸರ್‌-ಪಲ್ವಾಲ್‌ (ಕೆಎಂಪಿ) ಎಕ್‌್ಸಪ್ರೆಸ್‌‍ವೇಯಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಸ್‌‍ನಲ್ಲಿ ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಲುಧಿಯಾನ ನಿವಾಸಿಗಳಾದ ಮಥುರಾ ಮತ್ತು ವಂದಾವನದ ಯಾತ್ರಿ ಪಟ್ಟಣಗಳಿಂದ ಹಿಂತಿರುಗುತ್ತಿದ್ದ ಸುಮಾರು 60 ಜನ ಪ್ರಯಾಣಿಸುತ್ತಿದ್ದು, … Continue reading ಹೊತ್ತಿ ಉರಿದ ಚಲಿಸುತ್ತಿದ್ದ ಬಸ್, 9 ಮಂದಿ ಸಜೀವ ದಹನ