ಉಸಿರುಗಟ್ಟಿಸಿ ತನ್ನಿಬ್ಬರು ಮಕ್ಕಳನ್ನು ಕ್ರೂರ ತಾಯಿ

ಬೆಂಗಳೂರು, ಏ.10- ಪತಿಯ ಮನಸ್ಥಿತಿಯಿಂದ ನೊಂದಿದ್ದ ಮಹಿಳೆ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಮಧ್ಯರಾತ್ರಿ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಯಿಯ ದುಡುಕಿನ ನಿರ್ಧಾರ,ಕ್ರೂರತೆಗೆ ಮೃತಪಟ್ಟ ಮಕ್ಕಳನ್ನು ಲಕ್ಷ್ಮೀ (7) ಹಾಗೂ ಗೌತಮ್(9) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂ„ಸಿದಂತೆ ಮಕ್ಕಳ ತಾಯಿ ಗಂಗಾದೇವಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮೂಲತಃ ಆಂಧ್ರದವರಾದ ಗಂಗಾದೇವಿ ಹಾಗೂ ಗುತ್ತಿಗೆ ಆಧಾರದ ಪೌರ ಕಾರ್ಮಿಕ ನರೇಶ್ ಜೊತೆ ವಿವಾಹವಾಗಿತ್ತು.ಜಾಲಹಳ್ಳಿಯ ರಾಮ್ಭೋವಿ ಕಾಲೋನಿಯ … Continue reading ಉಸಿರುಗಟ್ಟಿಸಿ ತನ್ನಿಬ್ಬರು ಮಕ್ಕಳನ್ನು ಕ್ರೂರ ತಾಯಿ