ಲೋಕಸಭೆ-ವಿಧಾನಪರಿಷತ್‌ ಚುನಾವಣೆ ನಂತರ ಇಮ್ಮಡಿಗೊಂಡ ಜೆಡಿಎಸ್‌‍ ಉತ್ಸಾಹ

ಬೆಂಗಳೂರು, ಜೂ.8- ಲೋಕಸಭೆ ಮತ್ತು ವಿಧಾನಪರಿಷತ್‌ ಚುನಾವಣೆ ನಂತರ ಜೆಡಿಎಸ್‌‍ ಮುಖಂಡರು ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಂಟಾಗಿದ್ದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಜೆಡಿಎಸ್‌‍ ಪಕ್ಷದ ಮುಖಂಡರು, ಕಾರ್ಯಕರ್ತರು ಮಂಕಾಗಿ ಉತ್ಸಾಹವನ್ನೇ ಕಳೆದುಕೊಂಡಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದಿದ್ದು, ನಿರೀಕ್ಷೆಗೂ ಮೀರಿದ ಫಲ ನೀಡಿದೆ. ಹೀಗಾಗಿ ಜೆಡಿಎಸ್‌‍ ಪುಟಿದೆದ್ದಿದ್ದು, ಮೈತ್ರಿ ಟಾನಿಕ್‌ ನೀಡಿದಂತಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌‍ ಕಳೆಗುಂದಿದಂತೆ ವಿಧಾನಸಭೆ ಚುನಾವಣೆ ನಂತರ ಕಂಡುಬಂದಿತ್ತು. ಆದರೆ ಲೋಕಸಭಾ … Continue reading ಲೋಕಸಭೆ-ವಿಧಾನಪರಿಷತ್‌ ಚುನಾವಣೆ ನಂತರ ಇಮ್ಮಡಿಗೊಂಡ ಜೆಡಿಎಸ್‌‍ ಉತ್ಸಾಹ