ಬಾಂಬ್ ಇಡುವವನು ಬ್ರದರ್, ಬೆಂಕಿ ಹಚ್ಚುವವನು ಅಮಾಯಕ : ಬಿಜೆಪಿ ಕಿಡಿ

ಬೆಂಗಳೂರು,ಮಾ.2- ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಎಂಥಾ ದೇಶದ್ರೋಹವೇ ನಡೆದರೂ ಅವರನ್ನೂ ಸಹ ಸಮರ್ಥಿಸಿಕೊಂಡು, ರಕ್ಷಿಸಲು ಯತ್ನಿಸುತ್ತಾರೆ ಎಂಬುದಕ್ಕೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಕೂಗಿರುವ ಪ್ರಕರಣವೇ ಸಾಕ್ಷಿ ಎಂದು ಬಿಜೆಪಿ ಕೆಂಡಕಾರಿದೆ. ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರು, ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ, ನಾಸೀರ್ ಸಾಬ್ ಜಿಂದಾಬಾದ್ ಎಂದು ವಿಷಯ ತಿರುಚಿ, ದೇಶದ್ರೋಹಿಗಳನ್ನು ಬೆಂಬಲಿಸಿದ್ದು ಅತ್ಯಂತ … Continue reading ಬಾಂಬ್ ಇಡುವವನು ಬ್ರದರ್, ಬೆಂಕಿ ಹಚ್ಚುವವನು ಅಮಾಯಕ : ಬಿಜೆಪಿ ಕಿಡಿ