ಯುವಕನ ಅಪಹರಿಸಿ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ರೌಡಿಗಳ ಸೆರೆ

ಬೆಂಗಳೂರು, ಮಾ.3- ಹಣಕ್ಕಾಗಿ ಯುವಕನನ್ನು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡಿ ನಂತರ ಕೊಲೆಗೆ ಯತ್ನಿಸಿದ್ದ ಕುಖ್ಯಾತ ರೌಡಿ ಸೇರಿದಂತೆ ನಾಲ್ವರು ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಕೆರೆಹಳ್ಳಿ ಕೇಕ್ ಆಫ್ ದಿ ಡೇ ಅಂಗಡಿಯ ಹತ್ತಿರದಿಂದ ಓರ್ವ ಯುವಕನನ್ನು ಹಣಕ್ಕಾಗಿ ಕಾರಿನಲ್ಲಿ ರೌಡಿಗಳು ಅಪಹರಣ ಮಾಡಿ, ನಂತರ ಆತನ ಮೊಬೈಲ್ ಮತ್ತು ನಗದು ಹಣವನ್ನು ಸುಲಿಗೆ ಮಾಡಿದ್ದರು.ತದನಂತರ ಅಪಹರಣಗೊಂಡ ಯುವಕನ ಸ್ನೇಹಿತನಿಗೆ ಮೊಬೈಲ್ ಕರೆ ಮಾಡಿ 3 ಲಕ್ಷ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಬಗ್ಗೆ … Continue reading ಯುವಕನ ಅಪಹರಿಸಿ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ರೌಡಿಗಳ ಸೆರೆ