ಕಂಗನಾಗೆ ‘ಎಮರ್ಜೇನ್ಸಿ’ಗೆ ಚಂಡೀಗಢ ಕೋರ್ಟ್ ನೋಟೀಸ್‌‍

ಮುಂಬೈ,ಸೆ.18- ವಿವಾದಾತಕ ಚಿತ್ರ ಎಮರ್ಜೆನ್ಸಿಗೆ ಸಂಬಂಧಿಸಿದಂತೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ನೋಟಿಸ್‌‍ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್‌ ಸಿಂಗ್‌ ಬಸ್ಸಿ ಅವರು ತಮ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ತಪ್ಪು ಚಿತ್ರಣವನ್ನು ಪ್ರದರ್ಶಿಸುವುದರ ಜೊತೆಗೆ, ಚಲನಚಿತ್ರವು ಸಮುದಾಯದ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಒಳಗೊಂಡಿದೆ ಎಂದು ವಕೀಲರು ಹೇಳಿ ರಣಾವತ್‌ ವಿರುದ್ಧ … Continue reading ಕಂಗನಾಗೆ ‘ಎಮರ್ಜೇನ್ಸಿ’ಗೆ ಚಂಡೀಗಢ ಕೋರ್ಟ್ ನೋಟೀಸ್‌‍