ಚನ್ನಪಟ್ಟಣ ‘ರಾಜಕೀಯ ಬೊಂಬೆಯಾಟ’ : ಯೋಗೀಶ್ವರ್ ನಡೆಯತ್ತ ಎಲ್ಲರ ಚಿತ್ತ

ಬೆಂಗಳೂರು,ಅ.22- ರಾಜಕೀಯವನ್ನೇ ಉಂಡೆದ್ದು ಮಲಗಿ, ಸೇಡಿನ ರಾಜಕೀಯಕ್ಕೆ ಹೆಸರುವಾಸಿ ಯಾಗಿರುವ ಒಕ್ಕಲಿಗರ ಭಧ್ರಕೋಟೆ ರಾಮನಗರ ಜಿಲ್ಲೆಯ ಬೊಂಬೆನಾಡಿನ ಖ್ಯಾತಿಯ ಚನ್ನಪಟ್ಟಣ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಮೆ ಮೂರನೇ ಬಾರಿ ಉಪಚುನಾವಣೆ ಎದುರಾಗಿದೆ. ಈ ಹಿಂದೆ ನಡೆದಿದ್ದ ಎರಡು ಉಪಚುನಾಣೆಯಲ್ಲಿ ಒಮೆ ಜೆಡಿಎಸ್ ಹಾಗೂ ಮತ್ತೊಮೆ ಬಿಜೆಪಿ ಜಯಿಸಿತ್ತು. ಆದರೆ, ಈ ಬಾರಿ ಎನ್ಡಿಎ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳೇ ಕ್ಷೇತ್ರದ ಟಿಕೆಟ್ಗಾಗಿ ಪರಸ್ಪರ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ. ಮಂಡ್ಯ ಲೋಕಸಭಾ ಚುನಾವಣೆಯ ಗೆಲುವು ಸಾಧಿಸಿ … Continue reading ಚನ್ನಪಟ್ಟಣ ‘ರಾಜಕೀಯ ಬೊಂಬೆಯಾಟ’ : ಯೋಗೀಶ್ವರ್ ನಡೆಯತ್ತ ಎಲ್ಲರ ಚಿತ್ತ