ಕಾಂಗ್ರೆಸ್‌ಗೆ ಸದ್ಯದಲ್ಲೇ ‘ಖಾಲಿ ಚೊಂಬು’ ಗ್ಯಾರಂಟಿ

ಬೆಂಗಳೂರು,ಏ.19- ದೇಶದಲ್ಲಿ ಕಾಣದ ಕೈ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ಖಾಲಿ ಚೊಂಬು ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಳಿ ನಡೆಸಿದೆ. ಈ ಕುರಿತು ತನ್ನ ಆಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರ್ಕಾರದ ಜಾಹೀರಾತಿನ ವಿರುದ್ದ ಬೆಂಕಿಕಾರಿರುವ ಬಿಜೆಪಿ, ಕಾಂಗ್ರಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ತುಂಬಿದ ಕೊಡ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು ಎಂದು … Continue reading ಕಾಂಗ್ರೆಸ್‌ಗೆ ಸದ್ಯದಲ್ಲೇ ‘ಖಾಲಿ ಚೊಂಬು’ ಗ್ಯಾರಂಟಿ